Advertisement

ಕೊಲ್ಲೂರಿನಲ್ಲಿ ಶೈನ್‌ ಶೆಟ್ಟಿ ಅವರಿಂದ ಚಂಡಿಕಾ ಹೋಮ

12:24 AM Feb 20, 2020 | Sriram |

ಕೊಲ್ಲೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 7 ವಿಜೇತ ಕುಂದಾಪುರ ತಾಲೂಕಿನ ಶೈನ್‌ ಶೆಟ್ಟಿ ಅವರು ಫೆ. 19ರಂದು ಸಕುಟುಂಬಿಕರಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವಿಯ ದರ್ಶನ ಪಡೆದು ಚಂಡಿಕಾ ಹೋಮದಲ್ಲಿ ಪಾಲ್ಗೊಂಡರು.

Advertisement

ದೇಗುಲದ ವತಿಯಿಂದ ಶೈನ್‌ ಶೆಟ್ಟಿ , ದೀಪಿಕಾ ದಾಸ್‌ ಹಾಗೂ ಚಂದನ ಅವರನ್ನು ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next