Advertisement
ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆ 109ಕ್ಕೆ ಏರಿಕೆಯಾಗಿದೆ. ಇದರಲ್ಲಿ 85 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 23 ಮಂದಿ ಮಾತ್ರ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಜರಾತ್ನ ಖಲಂದರ್ ನಗರದಿಂದ ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ದೇಮ್ಲಾಪುರ ಗ್ರಾಪಂ ವ್ಯಾಪ್ತಿಯ ತೊರೆಬೈಲ್ಗೆ ಮೂರು ದಿನಗಳ ಹಿಂದಷ್ಟೇ ಹಿಂದಿರುಗಿರುವ 51 ವರ್ಷದ ಪಿ.8494 ಮತ್ತು ಕೆಎಸ್ಆರ್ಪಿ 51 ವರ್ಷದ ಪೊಲೀಸ್ ಪಿ.8393 ಕೊರೊನಾ ದೃಢಪಟ್ಟಿದೆ. ಕೆಎಸ್ಆರ್ಪಿಯ ಪೊಲೀಸ್ಗೆ ಯಾರಿಂದ ಕೋವಿಡ್ ಬಂದಿದೆ ಎಂಬುದು ದೃಢಪಟ್ಟಿಲ್ಲ. ಬೆಂಗಳೂರು ಪಾದರಾಯನಪುರದಲ್ಲಿ ಕರ್ತವ್ಯ ನಿರ್ವಹಿಸಿ ಹಿಂತಿರುಗಿದ್ದ ಹಲವು ಪೊಲೀಸರಿಗೆ ಕೊರೊನಾ ಕಾಣಿಸಿಕೊಂಡಿದ್ದು ಇವರೊಂದಿಗೆ ಹಲವರು ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟಿದ್ದಾರೆ.
Advertisement
ಮತ್ತೆ ಇಬ್ಬರಿಗೆ ಕೋವಿಡ್
01:12 PM Jun 21, 2020 | Naveen |
Advertisement
Udayavani is now on Telegram. Click here to join our channel and stay updated with the latest news.