Advertisement

ಶತಾಯುಷಿ, ಭೂತ ನರ್ತನ ಕಲಾವಿದ ನಿಟ್ಟೋಣಿ ನಿಧನ

11:52 PM May 15, 2021 | Team Udayavani |

ಮುಳ್ಳೇರಿಯ : ಬೆಳ್ಳೂರು ಕುದು ನಿವಾಸಿ, ಖ್ಯಾತ ಜಾನಪದ ದೈವ ನರ್ತನ ಕಲಾವಿದ, ಶತಾಯುಷಿ ನಿಟ್ಟೋಣಿ (105) ಅವರು ಶುಕ್ರವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

Advertisement

ಮೃತರು ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಭೂತ ನೃತ್ಯ, ಪಾಡ್ದನ, ಗಿಡಮೂಲಿಕೆ ಔಷಧ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದ‌ ಅವರು ತುಳುನಾಡಿನ ಬಹುತೇಕ ಆಚರಣೆ, ಜಾನಪದ ಗೀತೆಗಳ ವಿಶಿಷ್ಟ ಬಾಯಿಪಾಠ ಸಂಗ್ರಾಹಕರಾಗಿದ್ದರು. ಹಲವಾರು ಸಂಘಸಂಸ್ಥೆಗಳು ಅವರನ್ನು ಗೌರವಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next