Advertisement

ಕರ್ನಾಟಕದ ಸಂಪತ್ತು ಹಾಳುಮಾಡುತ್ತಿರುವ ಪುಂಡರ ಹೆಡೆಮುರಿಕಟ್ಟಿ : ಶಂಕರ್ ಬಾಬು ಆಗ್ರಹ

12:58 PM Dec 20, 2021 | Team Udayavani |

ಶ್ರೀರಂಗಪಟ್ಟಣ : ಮಂಡ್ಯ ರಕ್ಷಣಾ ವೇದಿಕೆಯಿಂದ ರಾಯಣ್ಣ ಮೂತ್ರಿ ಭಗ್ನ ಹಿನ್ನೆಲೆ ಎಂಇಎಸ್ ಸಂಘಟನೆ ವಿರುದ್ದ ಪ್ರತಿಭಟನೆ .
ವೇದಿಕೆ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಕನ್ನಡ ಭಾವುಟ ಸುಟ್ಟು ವಿಕೃತಿ‌ ಮೆರೆದಿರುವ ಎಂಇಎಸ್ ಕಾರ್ಯಕರ್ತರನ್ನು ಸರ್ಕಾರ ಬಂಧಿಸಲು ಆಗ್ರಹ.

Advertisement

ಪಟ್ಟಣದ ಕುವೆಂಪು ವೃತ್ತದಲ್ಲಿ ಜಮಾಯಿಸಿ ಎಂವಿಎಸ್ ಸಂಘಟನೆ ವಿರುದ್ದ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಕನ್ನಡಿಗರ ವಿರುದ್ದ ಧ್ವನಿಎತ್ತಿ ಇಲ್ಲಿನ ಸಂಪತ್ತು ಹಾಳು ಮಾಡುವ ಎಂಇಎಸ್ ಸಂಘಟನೆ ವಿರುದ್ದ ಪೊಲೀಸರು ಕ್ರಮ ತೆಗೆದುಕೊಳ್ಳಬೇಕು ಇಂತಹ ಪುಂಡಾಟಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ನಂತರ ಪಟ್ಟಣದ ಮುಖ್ಯ ಬೀದಿಯಲ್ಲಿ ತೆರಳಿ ತಾಲೂಕು ಕಚೇರಿ ಮುಂದೆ ಮುತ್ತಿಗೆ ಹಾಕಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು ಪಿಲಿಪಸ್ ,ಜಗದೀಶ್,ಮೋಹನ್ ಸೇರಿದಂತೆ 20 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದರು.

ಇದನ್ನೂ ಓದಿ : ಧಾರವಾಡದಲ್ಲಿ ಮೊದಲ ಒಮಿಕ್ರಾನ್ ಸೋಂಕು ಪತ್ತೆ: ಯಾರೂ ಭಯಪಡಬೇಕಿಲ್ಲ ಎಂದ ಡಿಸಿ

Advertisement

Udayavani is now on Telegram. Click here to join our channel and stay updated with the latest news.

Next