Advertisement

ಇಬಾದ್‌ ತುಪ್ಪಕಲ್‌  ಶಂಸುಲ್‌ ಉಲಮ ಸ್ಮರಣಾ ಕಾರ್ಯಕ್ರಮ 

09:29 PM Apr 09, 2019 | keerthan |

ಬದಿಯಡ್ಕ: ಇಬಾದ್‌ ತುಪ್ಪಕಲ್‌ ಚಾರಿಟೇಬಲ್‌ ಟ್ರಸ್ಟ್‌ನವರು ನಿರ್ಮಿಸಿ ನೀಡುವ ನೂತನ ಮನೆಯ ಕೀಲಿ ಕೈ ದಾನ ಮತ್ತು ಶಂಸುಲ್‌ ಉಲಮ ಸ್ಮರಣಾ ಕಾರ್ಯಕ್ರಮ ತುಪ್ಪಕಲ್‌ ಅತ್ತಿಪಟ್ಟ ನಗರದಲ್ಲಿ ಸಮಾಪ್ತಿಗೊಂಡಿತು.

Advertisement

ಅಖೀಲ ಕೇರಳ ಜಂಇಯ್ಯತ್ತುಲ್‌ ಉಲಮ ಅಧ್ಯಕ್ಷರಾದ ಸಯ್ಯಿದ್‌ ಮುಹಮ್ಮದ್‌ ಜಿಫ್ರಿ ಮುತ್ತುಕೋಯ ತಂಙಲ್‌ ಕಾರ್ಯಕ್ರಮ ಉದ್ಘಾಟಿಸಿದರು. ಎಂ.ಎ. ಖಾಸಿಂ ಮುಸ್ಲಿಯಾರ್‌, ಸಯ್ಯಿದ್‌ ಎನ್‌.ಪಿ.ಎಂ. ಫಸಲ್‌ ಕೋಯಮ್ಮ ತಂಙಲ್‌ ಅಲ್‌ ಬುಖಾರಿ, ಎಸ್‌.ವೈ.ಎಸ್‌. ರಾಜ್ಯ ಕಾರ್ಯದರ್ಶಿ ನಾಸರ್‌ ಫೈಸಿ, ಪೊನ್‌ಮಲ ಅಸೀಸ್‌ ದಾರಿಮಿ, ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು , ಸುಬೈರ್‌ ದಾರಿಮಿ, ಎ.ಬಿ. ಕುಟ್ಟಿಯಾನಂ, ಖಯ್ಯುಂ ಮಾನ್ಯ, ರಷೀದ್‌ ಬೆಳಿಂಜ, ಫಸಲ್‌ ರಹಮಾನ್‌ ದಾರಿಮಿ, ಮಾಹಿನ್‌ ಕೇಳ್ಳೋಟ್‌, ಸಿದ್ದೀಖ್‌ ಬೆಳಿಂಜ, ಮೂಸ ಮೌಲವಿ ಉಬ್ರಂಗಳ, ಯು. ಶೈಖಾಲಿ ಹಾಜಿ, ಶಬೀರ್‌ ದಾರಿಮಿ, ಅಶ್ರಫ್‌ ಫೈಸಿ ಕಿನ್ನಿಂಗಾರು, ರಸಾಖ್‌ ಅರ್‌ಶದಿ, ಬಶೀರ್‌ ಮೌಲವಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next