Advertisement

ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆ

11:28 AM Aug 11, 2018 | |

ಬೆಂಗಳೂರು: ಪ್ರಸಕ್ತ ಸಾಲಿನ ಬೆಂಗಳೂರು ನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಎಸ್‌.ಸೋಮಶೇಖರ್‌ (ಗಾಂಧಿ) ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸಾಯಿನಾಥ್‌ ದರ್ಗಾ, ಎ.ವಿಜಯ ಕುಮಾರ್‌, ಕೆ.ಸಿ.ವೇದಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಆರ್‌.ದೇವರಾಜ್‌, ಕಾರ್ಯದರ್ಶಿಯಾಗಿ ಎನ್‌.ಪಿ.ಮುನಿರಾಜು, ನರೇಂದ್ರ ಎಂ.ಪಾರೆಕಟ್‌, ಕೆ.ಎಂ.ಜಿಕ್ರೀಯ, ಖಜಾಂಚಿಯಾಗಿ ಎನ್‌.ಶ್ರೀನಾಥ್‌ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಚ್‌.ಆರ್‌.ರವೀಶ್‌ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next