Advertisement

Shirva ಕುರ್ಕಾಲು: ಗಾಂಜಾ ಮಾರಾಟ; ವ್ಯಕ್ತಿಯ ಸೆರೆ

12:05 AM Apr 11, 2024 | Team Udayavani |

ಶಿರ್ವ: ಇಲ್ಲಿನ ಪೊಲೀಸ್‌ ಠಾಣಾ ವ್ಯಾಪ್ತಿಯ ಕುರ್ಕಾಲು ಕುಂಜಾರುಗಿರಿ ಬಳಿಯ ಬಾಣತೀರ್ಥ ಕ್ರಾಸ್‌ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸುಭಾಷ್‌ ನಗರ ನಿವಾಸಿ ರೇವುನಾಥ ಆಲಿಯಾಸ್‌ ಪ್ರೇಮನಾಥ ಆಲಿಯಾಸ್‌ ರೇವ್‌(23) ನನ್ನು ಎ. 9ರಂದು ಸಂಜೆ ಶಿರ್ವ ಪೊಲೀಸ್‌ ಠಾಣಾಧಿಕಾರಿ ಸಕ್ತಿವೇಲು ಇ. ನೇತೃತ್ವದ ಪೊಲೀಸರು ಬೆನ್ನಟ್ಟಿ ಹಿಡಿದು ವಶಕ್ಕೆ ಪಡೆದಿದ್ದಾರೆ.

Advertisement

ಆತನಿಂದ ಸುಮಾರು 49,200 ರೂ. ಮೌಲ್ಯದ ಗಾಂಜಾ ಮತ್ತು ನಗದು 1,500 ರೂ, ಹಾಗೂ ಸ್ಕೂಟರ್‌ ಅನ್ನು ವಶಪಡಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next