Advertisement

Road Mishap; ಸ್ಕೂಟರ್‌ ಢಿಕ್ಕಿ: ಪಾದಚಾರಿಗೆ ಗಾಯ

11:21 PM Feb 18, 2024 | Team Udayavani |

ಮಣಿಪಾಲ: ಕೊಡವೂರಿನ ಸುರೇಶ್‌ ಪೂಜಾರಿ (76) ಅವರು ಫೆ. 16ರ ಸಂಜೆ ಅಲೆವೂರು ಜೋಡು ರಸ್ತೆ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಪ್ರತಿಮಾ ಅವರು ಚಲಾಯಿಸುತ್ತಿದ್ದ ಸ್ಕೂಟರ್‌ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

Advertisement

ಪರಿಣಾಮ ಪಾದಚಾರಿ ಸುರೇಶ್‌ ಅವರಿಗೆ ತಲೆ, ಮುಖ, ಬಲಗಾಲಿಗೆ ತೀವ್ರ ಗಾಯವಾಗಿದೆ. ಪ್ರತಿಮಾ ಕೂಡ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದಿದ್ದು ಅವರಿಗೂ, ಅವರ ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next