Advertisement

Kundapura ಸ್ಕೂಟರ್‌ ಢಿಕ್ಕಿ ; ಸೈಕಲ್‌ ಸವಾರ ಸಾವು

11:24 PM Feb 02, 2024 | Team Udayavani |

ಕುಂದಾಪುರ: ಶಿವಮೊಗ್ಗ – ಕುಂದಾಪುರ ರಾಜ್ಯ ಹೆದ್ದಾರಿಯ ಬಸೂÅರು ಮೂರು ಕೈ ಬಳಿ ಸೈಕಲ್‌ ಅನ್ನು ದೂಡಿಕೊಂಡು ಹೋಗುತ್ತಿದ್ದ ಬೊಬ್ಬರ್ಯನಕಟ್ಟೆ ಬಳಿಯ ನಿವಾಸಿ ಶ್ರೀಧರ್‌ (65) ಅವರಿಗೆ ಸ್ಕೂಟರ್‌ ಢಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಫೆ. 1ರಂದು ರಾತ್ರಿ 11.25 ರ ಸುಮಾರಿಗೆ ಸಂಭವಿಸಿದೆ.

Advertisement

ಘಟನೆಯಲ್ಲಿ ತೀವ್ರ ಗಾಯಗೊಂಡ ಶ್ರೀಧರ್‌ ಆಸ್ಪತ್ರೆಗೆ ದಾಖಲಿಸಿದ್ದರೂ ಅಷ್ಟರೊಳಗೆ ಅವರು ಮೃತಪಟ್ಟಿದ್ದರು. ಸ್ಕೂಟರ್‌ ಸವಾರ ಸಂದೇಶ ವಿರುದ್ಧ ಕುಂದಾಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next