Advertisement

ಶೋಪಿಯಾನ್‌ನಲ್ಲಿ ಶಿಕ್ಷಕನ ಕತ್ತು ಸೀಳಿ ಕೊಂದ ಉಗ್ರರು

06:34 PM Oct 18, 2017 | Team Udayavani |

ಶ್ರೀನಗರ :  ಶೋಪಿಯಾನ್‌ ಜಿಲ್ಲೆಯಲ್ಲಿ ಶಾಲಾ ಶಿಕ್ಷರೊಬ್ಬರನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆಗೈಯಲಾಗಿದೆ. 

Advertisement

ಕಳೆದ ವಾರ ಈ ಶಿಕ್ಷಕನ ಮನೆಯಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆಗಳು ಎನ್‌ಕೌಂಟರ್‌ ನಡೆಸಿ ಕೊಂದಿರುವುದಕ್ಕೆ ಪ್ರತಿಯಾಗಿ ಉಗ್ರರು ಶಿಕ್ಷಕನನ್ನು ಕೊಂದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಶೋಪಿಯಾನ ಜಿಲ್ಲೆಯ ಗಾಟಿಪೋರಾ ನಿವಾಸಿಯಾಗಿರುವ ಶಿಕ್ಷಕ ಇಜಾಜ್‌ ಅಹ್ಮದ್‌ ಲೋನ್‌ ಅವ ಶವ ಇಂದು ಬುಧವಾರ ಬೆಳಗ್ಗೆ ವತ್ತೂ ಗ್ರಾಮದಲ್ಲಿ ಪತ್ತೆಯಾಯಿತೆಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next