Advertisement

ಕರ್ಕರೆ ಸಾವಿನ ಬಗ್ಗೆ ತನಿಖೆ ಇಲ್ಲ

06:00 AM Jul 10, 2018 | Team Udayavani |

ಹೊಸದಿಲ್ಲಿ: 2008ರಲ್ಲಿ ಮುಂಬಯಿಯಲ್ಲಿ ಪಾಕ್‌ ಉಗ್ರರು ನಡೆಸಿದ ದಾಳಿ ವೇಳೆ ಅಸುನೀಗಿದ ಎಟಿಎಸ್‌ನ ಮುಖ್ಯಸ್ಥರಾಗಿದ್ದ ಹೇಮಂತ್‌ ಕರ್ಕರೆ ಸಾವಿನ ಬಗ್ಗೆ ತನಿಖೆ ನಡೆಸಲು ಆದೇಶ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ. ಈ ಬಗ್ಗೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಬೇಡಿಕೆಯನ್ನು ಸಮರ್ಥಿಸುವ ಅಂಶಗಳಿಲ್ಲ ಎಂದು ನ್ಯಾ.ಎ.ಕೆ.ಸಿಕ್ರಿ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ. ಇದೇ ಕೋರ್ಟ್‌ ಒಬ್ಬನಿಗೆ (ಉಗ್ರ ಕಸಬ್‌) ಗಲ್ಲು ಶಿಕ್ಷೆ ನೀಡಿದೆ. ಮತ್ತೆ ಅದೇ ಪ್ರಕರಣದ ವಿಚಾರಣೆ ನಡೆಸಬೇಕೇ ಎಂದು ಪ್ರಶ್ನಿಸಿತು

Advertisement
Advertisement

Udayavani is now on Telegram. Click here to join our channel and stay updated with the latest news.

Next