Advertisement

ಸಯ್ಯದ್‌ ಮುಷ್ತಾಕ್‌ ಅಲಿ ಟಿ20: ರಾಜ್ಯ ತಂಡ ಪ್ರಕಟ

12:30 AM Feb 16, 2019 | |

ಬೆಂಗಳೂರು: ಕಟಕ್‌ನಲ್ಲಿ ಫೆ.21ರಿಂದ ಮಾ. 2ರ ತನಕ ನಡೆಯಲಿರುವ ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಕ್ರಿಕೆಟ್‌ ಕೂಟಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದೆ. ಮನೀಷ್‌ ಪಾಂಡೆ ರಾಜ್ಯ ತಂಡವನ್ನು ಮುನ್ನಡೆಸಲಿದ್ದಾರೆ. ಕರ್ನಾಟಕ ಮೊದಲ ಪಂದ್ಯದಲ್ಲಿ ಅಸ್ಸಾಂ ಸವಾಲನ್ನು ಎದುರಿಸಲಿದೆ.

Advertisement

ಕರ್ನಾಟಕ ತಂಡ: ಮನೀಷ್‌ ಪಾಂಡೆ (ನಾಯಕ), ಕರುಣ್‌ ನಾಯರ್‌ (ಉಪ ನಾಯಕ),  ಮಾಯಾಂಕ್‌ ಅಗರ್ವಾಲ್‌, ರೋಹನ್‌ ಕದಮ್‌, ಬಿ.ಆರ್‌. ಶರತ್‌, ಜೆ. ಸುಚಿತ್‌,  ಶ್ರೇಯಸ್‌ ಗೋಪಾಲ್‌, ವಿನಯ್‌ ಕುಮಾರ್‌, ಪ್ರಸಿದ್ಧ್ ಎಂ. ಕೃಷ್ಣ, ಅಭಿಮನ್ಯು ಮಿಥುನ್‌, ಕೆ.ಸಿ. ಕಾರಿಯಪ್ಪ, ವಿ.ಕೌಶಿಕ್‌.

Advertisement

Udayavani is now on Telegram. Click here to join our channel and stay updated with the latest news.

Next