Advertisement
ಸುದ್ದಿಗೋಷ್ಠಿಯಲ್ಲಿಮಾತನಾಡಿ, ಸಿರಿವಂತರುಹೇಗೋ ರಕ್ಷಣೆ ಪಡೆದುಕೊಳ್ಳುತ್ತಾರೆ. ಆದರೆರೈತರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಕೊರೊನಾ ಗೆ ತುತ್ತಾದ ಬಡಜನರು ಜೀವ ಕಳೆದುಕೊಳ್ಳದಂತೆಸರ್ಕಾರ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಬೇಕು.
Related Articles
Advertisement
ಖಾಸಗಿವಾಹನಗಳು ದುಬಾರಿ ಪ್ರಯಾಣ ದರ ವಸೂಲಿಮಾಡಿದ್ದಲ್ಲದೆ , ಜನರನ್ನು ಕುರಿಗಳಂತೆತುಂಬಿಕೊಂಡು ಸಂಚರಿಸಿದ್ದರಿಂದ ಕೊರೊನಾಹರಡಿತು ಎಂದರು.
ದೈನಂದಿನ ಜೀವನಕ್ಕೆತೊಂದರೆಹೊಳೆನರಸೀಪುರ: ತಾಲೂಕಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಅಧಿಕವಾಗಿರುವ ಹಿನ್ನೆಲೆಯಲ್ಲಿಬೀದಿ ಬದಿ ವ್ಯಾಪಾರಿಗಳು ಮತ್ತು ತರಕಾರಿ ವರ್ತಕರು ದೆ„ನಂದಿನ ಜೀನವಕ್ಕೆ ತೊಂದರೆಯಾಗಿದೆ ಎಂದುಮಾಜಿ ಸಚಿವ ಹಾಗು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.ತಾಲೂಕು ಕಚೇರಿಯಲ್ಲಿ ನಡೆದ ಅ ಧಿಕಾರಿಗಳ ಸಭೆ ನಂತರ ಮಾತನಾಡಿ, ಕಳೆದ ವರ್ಷವೂ ಇದೇ ರೀತಿಕೊರೊನಾ ಆವರಿಸಿ, ಬಡವರು ಶೋಷಿತರು ಮತ್ತು ಅಲ್ಪಸಂಖ್ಯಾತರು ಜೀವನ ನಡೆಸಲು ಹರಸಾಹಸಪಡಬೇಕಾಯಿತು.
ಹೀಗಾಗಿ, ರಾಜ್ಯ ಸರ್ಕಾರ ದೈನಂದಿನ ಜೀವನ ನಡೆಸಲು ಕಷ್ಟ ಪಡುತ್ತಿರುವವರಿಗೆಜೀವನ ನಡೆಸಲು ಅವಶ್ಯವಾಗಿ ಬೇಕಾಗಿರುವ ಆಹಾರ ಸಾಮಾಗ್ರಿಗಳನ್ನು ಉಚಿತವಾಗಿ ನೀಡಲು ಸರ್ಕಾರಮುಂದಾಗುವಂತೆ ಮನವಿ ಮಾಡಿದರು. ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ಕೊವಿಡ್ ಪ್ರಕರಣಗಳುಹೆಚ್ಚಾಗಿದ್ದು ಅದನ್ನು ತಡೆಗಟ್ಟಲು ಪತ್ರಿಯೊಬ್ಬರು ನಿಯಮಗಳನ್ನು ಪಾಲಿಸಬೇಕು ಎಂದರು.