Advertisement

Aroor Vishnumoorthy Temple; ಸತ್ಯನಾರಾಯಣ ಪೂಜೆಯ ಉದ್ಯಾಪನ ಕಾರ್ಯಕ್ರಮ

05:53 PM Jul 22, 2024 | Team Udayavani |

ಉಡುಪಿ: ಆರೂರು ಮಹಾತೋಭಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆಯ ಉದ್ಯಾಪನ ಕಾರ್ಯಕ್ರಮವು ಭಾನುವಾರ ನಡೆಯಿತು.

Advertisement

ದೇವಸ್ಥಾನದ ಅರ್ಚಕ ನರಸಿಂಹ ಭಟ್ಭ ಹಾಗೂ ವೇದಮೂರ್ತಿ ಲಕ್ಷ್ಮೀನಾರಾಯಣ ಭಟ್ಟರು ಧಾರ್ಮಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಆರೂರು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಏಎಂ ಮೋಹನ್ ರಾವ್ ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ವಿದ್ವಾನ್ ಶ್ರೀ ಅನಂತ ಕೃಷ್ಣ ಆಚಾರ್ಯರವರು ಧಾರ್ಮಿಕ ಪ್ರವಚನ ನಡೆಸಿಕೊಟ್ಟರು.

ವ್ಯವಸ್ಥಾಪನ ಸಮಿತಿಯ ಅಧ್ಯಕ್ಷಎ ರತ್ನಾಕರ್ ಭಟ್, ಪಂಚಾಯತ್ ಅಧ್ಯಕ್ಷ ಎ .ಗುರುರಾಜ್ ರಾವ್ ನೀಲಮ್ಮ, ನೀಲಮ್ಮ ಚಾರಿಟೇಬಲ್ ಟ್ರಸ್ಟ್ ನ ಎ ನಾರಾಯಣ ಶೆಟ್ಟಿ ಮತ್ತು ಆರೂರು ತಿಮ್ಮಪ್ಪ ಶೆಟ್ಟಿ, ಶ್ರೀಧರ ಶೆಟ್ಟಿ, ಏ ಕೃಷ್ಣ ನಾಯಕ್, ನಳಿನಿ ಪ್ರದೀಪ ರಾವ್, ವ್ಯವಸ್ಥಾಪನ ಸಮಿತಿಯ ಸದಸ್ಯ ಅರುಣ ಕುಮಾರ್ ಶೆಟ್ಟಿ, ರತ್ನಾಕರ್ ನಾಯಕ್, ಸಂತೋಷ್ ಕುಲಾಲ್ ಈಶ್ವರ್ ಸೇರಿಗಾರ್, ವನಿತಾ ಸಿ ರಾವ್, ದೀಪ ಪೂಜಾರಿ, ದೇವಸ್ಥಾನದ ಗೌರವ ಸಲಹೆಗಾರ ಪರಾಗ ಶ್ರೀನಿವಾಸ್ ಭಟ್, ಆರೂರು ಶ್ರೀನಿವಾಸ್ ಭಟ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next