Advertisement

ಸಾತ್ವಿಕ ಅಡುಗೆ ಕ್ಲಾಸ್‌

01:28 AM Feb 09, 2019 | |

ಅಡುಗೆ ಅಂದ್ಮೇಲೆ ಇಂಗು, ತೆಂಗು, ಉಪ್ಪು, ಖಾರ, ಸಕ್ಕರೆ ಇತ್ಯಾದಿಗಳು ಬೇಕೇ ಬೇಕು. ಆದರೆ, ಇವ್ಯಾವುದನ್ನೂ ಬಳಸದೆ, ಕೇವಲ ಹಸಿರು ಸೊಪ್ಪು, ತರಕಾರಿ, ಹಣ್ಣುಗಳನ್ನು ಬಳಸಿ ರುಚಿಕಟ್ಟಾಗಿ ಅಡುಗೆ ಮಾಡೋಕೆ ಸಾಧ್ಯಾನಾ? ಸಾಧ್ಯ ಅನ್ನುತ್ತಿದ್ದಾರೆ ಆಹಾರ ತಜ್ಞೆ ನಿಧಿ. ಆ ರೆಸಿಪಿಗಳನ್ನು ಕಲಿಯುವ ಆಸಕ್ತಿಯುಳ್ಳವರು, “ಜಸ್ಟ್‌ ಬಿ’ ಕೆಫೆ ಆಯೋಜಿಸಿರುವ ಅಡುಗೆ ಕ್ಲಾಸ್‌ಗೆ ಬನ್ನಿ. ಅಡುಗೆಯನ್ನಷ್ಟೇ ಅಲ್ಲ, ಆರೋಗ್ಯಯುತ ಜೀವನಶೈಲಿಯ ಕುರಿತೂ ನಿಧಿ ಮಾತನಾಡಲಿದ್ದಾರೆ. ಇದರೊಂದಿಗೆ ಪ್ರೇಮಿಗಳ ದಿನಾಚರಣೆಯ ಪ್ರಯುಕ್ತ ಫೆಬ್ರವರಿ 14ರಂದು ಇದೇ ಕೆಫೆಯಲ್ಲಿ ಸಂಜೆ 7ರಿಂದ 9ರವರೆಗೆ, ಕ್ಯಾಂಡಲ್‌ ಲೈಟ್‌ ಡಿನ್ನರ್‌ ಏರ್ಪಡಿಸಲಾಗಿದೆ. ಅಂದು
ಕೂಡಾ ಸಾತ್ವಿಕ, ಆರೋಗ್ಯಕರ ಖಾದ್ಯಗಳನ್ನು ಸರ್ವ್‌
ಮಾಡಲಾಗುವುದು.
„ ಎಲ್ಲಿ?: ಜಸ್ಟ್‌ ಬಿ ಕೆಫೆ, ಸದಾಶಿವ ನಗರ
„ ಯಾವಾಗ?: ಫೆ.9, ಬೆಳಗ್ಗೆ 11- ಮಧ್ಯಾಹ್ನ 2
www.justbeyou.in

Advertisement
Advertisement

Udayavani is now on Telegram. Click here to join our channel and stay updated with the latest news.

Next