Advertisement

ಶ್ರೀರಂಗಪಟ್ಟಣ ಶ್ರೀ ನಿಮಿಷಾಂಬ ದೇವಾಲಯಕ್ಕೆ ಶಶಿಕಲ ನಟರಾಜನ್ ಭೇಟಿ

06:48 PM Mar 11, 2022 | Team Udayavani |

ಶ್ರೀರಂಗಪಟ್ಟಣ : ತಮಿಳುನಾಡು ಮಾಜಿ ಮುಖ್ಯ ಮಂತ್ರಿ ದಿವಂಗತ ಜಯಲಲಿತ ಆಪ್ತೆಯಾಗಿದ್ದ ಶಶಿಕಲ ನಟರಾಜನ್ ಅವರು ಶ್ರೀನಿಮಿಷಾಂಬ ದೇವಾಲಯಕ್ಕೆ ಶುಕ್ರವಾರ ತಮ್ಮ ಕುಟುಂಬದವರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Advertisement

ಕಳೆದ ಮೂರು ವರ್ಷಗಳ ಹಿಂದೆ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದೇವಿಗೆ ಹರಿಕೆ ಹೊತ್ತು ಹೋಗಿದ್ದರು. ಇದೀಗ ಜೈಲುವಾಸ ಮುಗಿಸಿ ದೇವಾಲಯಕ್ಕೆ ತಮ್ಮ ಕುಟುಂಬದವರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿ ಅರ್ಚನೆ ಮಾಡಿ ದೇವಿ ಹರಿಕೆ ತೀರಿಸಿದ್ದಾರೆ.

ದೇವಾಲಯದ ಸಮಿತಿ ಸದಸ್ಯ ಸೂರ್ಯನಾರಾಯಣ್ ಭಟ್ ಅವರು ಶಶಿಕಲಾ ಅವರನ್ನು ಬರಮಾಡಿಕೊಂಡು ವಿಶೇಷ ಪೂಜೆ ಮಾಡಿಸಿಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next