Advertisement

ಕಾಸರಗೋಡಿನ ರ್‍ಯಾಂಕ್‌ ವಿಜೇತ ಶ್ರೀಕೃಷ್ಣ ಶರ್ಮರಿಗೆ ನಿವೇದಿತಾ ವತಿಯಿಂದ ಸನ್ಮಾನ

05:06 PM Apr 18, 2019 | keerthan |

ಬದಿಯಡ್ಕ : ಕರ್ನಾಟಕ ಪಿ.ಯು.ಸಿ. ವಾಣಿಜ್ಯ ವಿಭಾಗದಲ್ಲಿ ಪ್ರಥಮ ರ್‍ಯಾಂಕ್‌ ಪಡೆದ ಬದಿಯಡ್ಕ ಸಮೀಪದ ಪೆರಡಾಲ ಕಡಪ್ಪು ನಿವಾಸಿ ಕೃಷಿಕ ಸುಬ್ರಹ್ಮಣ್ಯ ಭಟ್‌ – ಶಾರದಾ ದಂಪತಿಗಳ ಪುತ್ರ ಶ್ರೀಕೃಷ್ಣ ಶರ್ಮನನ್ನು ನೀರ್ಚಾಲು ನಿವೇದಿತಾ ಸೇವಾಮಿಶನ್‌ ವತಿಯಿಂದ ಸನ್ಮಾನಿಸಿ, ಗೌರವಧನವನ್ನು ನೀಡಲಾಯಿತು.

Advertisement

ನೀರ್ಚಾಲು ನಿವೇದಿತಾ ಸೇವಾ ಮಿಷನ್‌ನ ಅಧ್ಯಕ್ಷ ಜಯದೇವ ಖಂಡಿಗೆ ಪದಾಧಿಕಾರಿಗಳೊಂದಿಗೆ ಸನ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next