Advertisement
ಇದಲ್ಲದೇ, ಇನ್ನೂ ಹೆಸರಿಡದ ಚಿತ್ರವೊಂದಕ್ಕೂ ಸಂದೀಪ್ ಸಂಭಾಷಣೆಯಲ್ಲಿ ತೊಡಗಿದ್ದಾರೆ. ಇಂಜಿನಿಯರಿಂಗ್ ಓದಿದ ಸಂದೀಪ್ಗೆ, ಬರವಣಿಗೆಯಲ್ಲಿ ಆಸಕ್ತಿ ತೊಡಗಿ, ಕೆಲವು ಪತ್ರಿಕೆಗಳಲ್ಲೂ ಕೆಲಸ ಮಾಡಿದ್ದಾರೆ. ಹೀಗೆ ಬರವಣಿಗೆ ಆರಂಭಿಸಿದ ಸಂದೀಪ್ಗೆ ಒಳ್ಳೆಯ ವೇದಿಕೆ ಸಿಕ್ಕಿದ್ದು, “ಕಾಮಿಡಿ ಕಿಲಾಡಿ’ಗಳ ಮೂಲಕ. ಜೀ ವಾಹಿನಿಯ “ಕಾಮಿಡಿ ಕಿಲಾಡಿ’ಯ ಬರವಣಿಗೆಯಲ್ಲಿ ಅವಕಾಶ ಸಿಗುವ ಮೂಲಕ ಭಟ್ಟರು ಹಾಗೂ ಜಗ್ಗೇಶ್ ಅವರಿಂದ ಮೆಚ್ಚುಗೆಗೆ ಪಾತ್ರರಾದ ಖುಷಿ ಕೂಡಾ ಸಂದೀಪ್ಗಿದೆ. “ಕಾಮಿಡಿ ಕಿಲಾಡಿ’, “ಕಿಲಾಡಿ ಕುಟುಂಬ’, “ಡ್ರಾಮಾ ಜೂನಿಯರ್’ನ ಬರಹಗಾರರಾಗಿರುವ ಸಂದೀಪ್, “ಶಿವಾನಿ’, “ಮಿಂಚು’ ಸೇರಿದಂತೆ ಕೆಲವು ಧಾರಾವಾಹಿಗಳಿಗೆ ಸಂಭಾಷಣೆ ಕೂಡಾ ಬರೆದಿದ್ದಾರೆ.
Advertisement
ಸಂದೀಪ್ ಎಂಬ ಕಾಮಿಡಿ ಕಿಲಾಡಿ
06:15 AM Aug 25, 2017 | |
Advertisement
Udayavani is now on Telegram. Click here to join our channel and stay updated with the latest news.