Advertisement

ಸಂಪಾಜೆ: ಕಾಡಾನೆ ದಾಳಿ

10:09 AM Jun 26, 2018 | Team Udayavani |

ಸಂಪಾಜೆ: ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕೈಪಡ್ಕದಲ್ಲಿ ರವಿವಾರ ರಾತ್ರಿ ಕಾಡಾನೆಗಳು ತೋಟಗಳಿಗೆ ದಾಳಿ ಮಾಡಿ ಫ‌ಸಲು ಹಾನಿ ಮಾಡಿವೆ.

Advertisement

ಕೈಪಡ್ಕ ನಿವಾಸಿ ಕೃಷ್ಣ ಮಣಿಯಾಣಿ ಅವರ ತೋಟಕ್ಕೆ ನುಗಿದ ಆನೆಗಳು ಒಂದು ತೆಂಗಿನ ಗಿಡ, 40 ಬಾಳೆ ಗಿಡಗಳು ಹಾಗೂ ಸಮೀಪದ ಕೊಚ್ಚಿ ಗೋಪಾಲ ಅವರ ತೋಟದಲ್ಲಿ ಒಂದು ತೆಂಗಿನ ಗಿಡ, 60 ಬಾಳೆಗಿಡಗಳನ್ನು ಮುರಿದು ಹಾಕಿವೆ.

ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಭಾಗದಲ್ಲಿ ಆನೆ ಕಂದಕ ನಿರ್ಮಿಸಿದ್ದರೂ ಕಾಡಾನೆಗಳು ದಾಟಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next