Advertisement

ಸಾರಿಗೆ ನೌಕರರ ವೇತನ: 163 ಕೋ.ರೂ. ಬಿಡುಗಡೆ

12:11 AM May 01, 2020 | Sriram |

ಬೆಂಗಳೂರು: ಸಾರಿಗೆ ಸಂಸ್ಥೆಗಳು ಸಂಕಷ್ಟ ಅನುಭವಿಸುತ್ತಿರುವುದರಿಂದ ನೌಕರರಿಗೆ ವೇತನ ನೀಡಲು ಸಾರಿಗೆ ಸಚಿವ ಲಕ್ಷ್ಮಣ ಸವದಿ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸರಕಾರ 163 ಕೋ.ರೂ. ಬಿಡುಗಡೆ ಮಾಡಿದೆ.

Advertisement

ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ವಾಯವ್ಯ ಸಾರಿಗೆ, ಈಶಾನ್ಯ ಸಾರಿಗೆ ಮತ್ತು ಬಿಎಂಟಿಸಿ ನೌಕರರ ವೇತನಕ್ಕೆ ಪ್ರತಿ ತಿಂಗಳು 330 ಕೋ. ರೂ. ಅಗತ್ಯವಿದೆ. ಉಳಿದ ಹಣ ಶೀಘ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.

 

Advertisement

Udayavani is now on Telegram. Click here to join our channel and stay updated with the latest news.

Next