Advertisement

ಮಳೆ ಕೊರತೆ: ಜೋಗ ಜಲಪಾತದ ವೈಭವ ಮಾಯ!

11:26 AM Jul 04, 2019 | Naveen |

ಸಾಗರ: ಸಾಗರ ಹಾಗೂ ಹೊಸನಗರ ತಾಲೂಕುಗಳಲ್ಲಿ ಮಳೆ ಕೊರತೆಯ ಹಿನ್ನೆಲೆಯಲ್ಲಿ ಜಗತ್ಪ್ರಸಿದ್ಧ ಜೋಗ ಜಲಪಾತ ಇನ್ನೂ ತನ್ನ ಹಿಂದಿನ ವೈಭವ ಪಡೆದುಕೊಂಡಿಲ್ಲ. ಬುಧವಾರ ಜಲಪಾತ ಸಾಮಾನ್ಯ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ.

Advertisement

ಸಾಗರ ತಾಲೂಕಿನಲ್ಲಿ ಬುಧವಾರ ಮಳೆ ಕಡಿಮೆಯಾಗಿದೆ. ದಿನದ ಬಹುತೇಕ ಸಮಯ ಬಿಸಿಲು ಕಾಣಿಸಿಕೊಂಡಿದೆ. ಮಳೆ ಪರಿಸ್ಥಿತಿ ಭೂಮಿಯಲ್ಲಿ ಜಲದ ಬುಗ್ಗೆಗಳು ಏಳದಿದ್ದರೆ ಜೋಗ ಜಲಪಾತ ವೈಭವ ಸದ್ಯ ಕಾಣುವುದು ಕಷ್ಟ ಎಂಬ ಅಭಿಪ್ರಾಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next