Advertisement

ಲಂಡನ್‌ನಲ್ಲಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸದ್ಗುರು

01:56 AM Mar 23, 2022 | Team Udayavani |

ಲಂಡನ್‌: “ಮಣ್ಣು ರಕ್ಷಿಸೋಣ’ ಆಂದೋಲನ ಶುರು ಮಾಡಿರುವ ಸದ್ಗುರು ಜಗ್ಗಿ ವಾಸುದೇವ ಅವರು ಲಂಡನ್‌ನಲ್ಲಿ ಇರುವ ಬಸವೇಶ್ವರ ಪ್ರತಿ ಮೆಗೆ ಮಾಲಾರ್ಪಣೆ ಮಾಡಿದ್ದಾರೆ.

Advertisement

ಲ್ಯಾಂಬೆತ್‌ ನಗರ ದ ಮಾಜಿ ಮೇಯರ್‌ ಡಾ| ನೀರಜ್‌ ಪಾಟೀಲ್‌ ಅವರು ಸದ್ಗುರು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಸದ್ಗುರು ಅವರು ಬಸವೇಶ್ವರರ ಪ್ರತಿಮೆಗೆ ಪವಿತ್ರ ವಿಭೂತಿ ಹಚ್ಚಿ, ಮಾಲಾರ್ಪಣೆ ಮಾಡಿದ್ದಾರೆ. ಬ್ರಿಟನ್‌ ಸಂಸತ್‌ನ ಮುಂಭಾಗ ದಲ್ಲಿ ಬಸವೇಶ್ವರ ಅವರ ಪ್ರತಿಮೆ ಸ್ಥಾಪನೆಯಾಗಿರುವುದು ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆ ತರುವ ವಿಚಾರ ಎಂದು ಹೇಳಿದ್ದಾರೆ.

ಇದನ್ನೂ ಓದಿ:ವಿಶ್ವ ಜಲ ದಿನ: ಪ್ರತಿ ಹನಿ ನೀರನ್ನು ಉಳಿಸುವ ನಮ್ಮ ಪ್ರತಿಜ್ಞೆಯನ್ನು ಪುನರುಚ್ಚರಿಸೋಣ: ಮೋದಿ

ಈ ಸಂದರ್ಭದಲ್ಲಿ ಮಾತನಾಡಿದ ಡಾ| ನೀರಜ್‌ ಪಾಟೀಲ್‌, ಲ್ಯಾಂಬೆತ್‌ ಬಸವೇಶ್ವರ ಪ್ರತಿ ಷ್ಠಾನ ಮಣ್ಣನ್ನು ಉಳಿಸೋಣ ಆಂದೋಲನ ದಲ್ಲಿ ಭಾಗವ ಹಿಸಲಿದೆ ಎಂದಿದ್ದಾರೆ.

Advertisement

ಸದ್ಗುರು ಅವರ ಅಭಿಯಾನವು ಮಂಗಳವಾರ ದಂದು ನೆದರ್ಲೆಂಡ್‌ಗೆ ಕಾಲಿಟ್ಟಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next