Advertisement
ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಹಾನಗಲ್ಲ ವಿರಕ್ತಮಠದಿಂದ ಹೊರಟ ಪಾದಯಾತ್ರೆಯಲ್ಲಿ ಹಾನಗಲ್ಲ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ 1000ಕ್ಕೂ ಹೆಚ್ಚು ಯಾತ್ರಿಗಳು ಪಾಲ್ಗೊಂಡಿದ್ದರು. ಪಾದಯಾತ್ರೆ ಸುರಳೇಶ್ವರ ಮಾರ್ಗವಾಗಿ ಸುಮಾರು 8 ಕಿ.ಮೀ. ಅಂತರವನ್ನು 1.30 ಗಂಟೆ ಅವಧಿಯಲ್ಲಿ ತಲುಪಿತು. ದಾರಿಯುದ್ದಕ್ಕೂ ಮಹಿಳೆಯರ ಆರತಿ ಬೆಳಗಿ ಸ್ವಾಗತ ಕೋರಿದರೆ, ಮಂಗಳವಾದ್ಯಗಳು ಮೊಳಗಿ ಶುಭ ಕೋರಿದವು.
Advertisement
ಅಕ್ಕಿ ಆಲೂರಿಗೆ ಸದ್ಭಾವನಾ ಪಾದಯಾತ್ರೆ
03:37 PM Dec 05, 2018 | |
Advertisement
Udayavani is now on Telegram. Click here to join our channel and stay updated with the latest news.