Advertisement

ದೇಗುಲಕ್ಕೆ ಚಿನ್ನದ ಬಾಗಿಲು

01:05 AM Mar 08, 2019 | Team Udayavani |

ತಿರುವನಂತಪುರ: ಶಬರಿಮಲೆಯ ಅಯ್ಯಪ್ಪ ದೇಗುಲದ ಗರ್ಭ ಗುಡಿಗೆ ಚಿನ್ನ ಲೇಪಿತ ಬಾಗಿಲು ಮುಂದಿನ ವಾರ ಸಮರ್ಪಿಸಲಾಗುತ್ತದೆ. ಮಾ.11ರಂದು ತಿಂಗಳ ಪೂಜೆಗಾಗಿ ಬಾಗಿಲು ತೆರೆಯಲಾಗುತ್ತದೆ. ಈ ಸಂದರ್ಭದಲ್ಲಿ ಅದನ್ನು ಚಿನ್ನ ಲೇಪಿತ ಬಾಗಿಲು ಸಮರ್ಪಿಸಲಾಗುತ್ತದೆ. ಸದ್ಯ ಇರುವ  ಬಾಗಿಲಿಗೆ ಚಿಕ್ಕ ಬಿರುಕು ಬಂದಿರುವ ಕಾರಣ ಬದಲಾಯಿಸಲು ನಿರ್ಧರಿಸಲಾಗಿದೆ. ಭಕ್ತರ ಸಮೂಹವೊಂದು ಅದನ್ನು ದೇಣಿಗೆಯಾಗಿ ನೀಡುತ್ತಿದೆ. 21ರಂದು ಮತ್ತೆ ದೇಗುಲದ ಬಾಗಿಲು ಮುಚ್ಚಲಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next