Advertisement

ಅದಿರು ಲಾರಿ ಢಿಕ್ಕಿಯಾಗಿ ಕಾರು ಜಖಂ: ಬಳ್ಳಾರಿ IGP ಮುರುಗನ್‌ ಪಾರು

10:23 AM Jun 30, 2017 | Team Udayavani |

ಬಳ್ಳಾರಿ : ಇಲ್ಲಿನ ಕುಡಿತಿನಿ ಬಳಿ ಗುರುವಾರ ತಡರಾತ್ರಿ ಲಾರಿಯೊಂದು ಐಜಿಪಿ ಕಾರಿಗೆ ಢಿಕ್ಕಿಯಾಗಿದ್ದು, ಅದೃಷ್ಟವಷಾತ್‌ ಐಜಿಪಿ ಎಸ್‌.ಮುರುಗನ್‌ ಅವರು ಪಾರಾಗಿದ್ದಾರೆ. 

Advertisement

ಐಜಿಪಿ ಮುರುಗನ್‌ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಅದಿರು ಲಾರಿ ಢಿಕ್ಕಿ ಯಾದ ಪರಿಣಾಮ ಕಾರು ಜಖಂಗೊಂಡಿದೆ ಎಂದು ವರದಿಯಾಗಿದೆ.

ಅಪಘಾತವಾದೊಡನೆಯೇ ಚಾಲಕ ಲಾರಿಯನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. 

ಈ ಬಗ್ಗೆ ಕುಡಿತಿನಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next