Advertisement

ಯಾದಗಿರಿಯಲ್ಲಿ ಮಧ್ಯರಾತ್ರಿಯಿಂದಲೇ ನಿಯಮ ಬಿಗಿಗೊಳಿಸಿದ ಜಿಲ್ಲಾಡಳಿತ

09:38 AM May 13, 2020 | keerthan |

ಯಾದಗಿರಿ: ಗ್ರೀನ್ ಝೋನ್ ನಲ್ಲಿದ್ದ ಯಾದಗಿರಿ ಜಿಲ್ಲೆಯಲ್ಲಿ ಏಕಾಏಕಿ ಜಿಲ್ಲಾಡಳಿತ ಬಿಗಿ ಕ್ರಮವಹಿಸಿದೆ.

Advertisement

ಇದ್ದಕ್ಕಿದ್ದಂತೆ ಜಿಲ್ಲಾಡಳಿತ ಮೇ.11ರ ಮಧ್ಯರಾತ್ರಿಯಿಂದ 12ರ ಮದ್ಯರಾತ್ರಿವರೆಗೆ ಕಟ್ಟುನಿಟ್ಟಿನ ನಿಯಮ ಪಾಲಿಸಲು ಆದೇಶ ಹೊರಡಿಸಿದೆ.

ಜಿಲ್ಲೆಯಲ್ಲಿ ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಮಾಡುವುದು, ಎಲ್ಲಾ ಕಾರ್ಯಕ್ರಮ ನಿಷೇಧ, ಗುಂಪು ಸೇರುವುದು ಹಾಗೂ ಅನಗತ್ಯ ವಾಗಿ ಸಂಚರಿಸದಂತೆ ಆದೇಶಿಸಲಾಗಿದೆ.

ಇದರೊಂದಿಗೆ ಸಾರ್ವಜನಿಕರು ಈ ಆದೇಶದಿಂದ ಭಯಪಟ್ಟು ಅಗತ್ಯಕ್ಕಿಂತ ಹೆಚ್ಚಿನ ಅವಶ್ಯ ದಾಸ್ತಾನುಗಳನ್ನು ಖರೀದಿಸುವ ಅಗತ್ಯವಿಲ್ಲ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next