Advertisement

ಉಕ್ರೇನ್ ನಲ್ಲಿ ಸಿಲುಕಿದ ಹಟ್ಟಿ ಚಿನ್ನದ ಗಣಿಯ ರುಬಿನಾ

09:48 AM Feb 25, 2022 | Team Udayavani |

ರಾಯಚೂರು: ರಷ್ಯಾ-ಉಕ್ರೇನ್ ನಡುವೆ ಯುದ್ಧ ಶುರುವಾಗಿದ್ದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ರುಬಿನಾ ಎನ್ನುವ ವಿದ್ಯಾರ್ಥಿನಿ ಉಕ್ರೇನ್‌ ನಲ್ಲಿ ಸಿಲುಕಿಕೊಂಡಿದ್ದು ಪಾಲಕರು ಆತಂಕದಲ್ಲಿದ್ದಾರೆ.

Advertisement

ಹಟ್ಟಿ ಪಟ್ಟಣ ನಿವಾಸಿ, ಆನ್ವರಿ ಸರ್ಕಾರಿ ಶಾಲೆ ಶಿಕ್ಷಕ ಹುಸೇನಭಾಷಾರ ಮಗಳು ರುಬಿನಾ ಉಕ್ರೇನ್ ದೇಶದ ಕಾಕ್ರೀ ವಿಶ್ವವಿದ್ಯಾಲದಲ್ಲಿ ಎಂಬಿಬಿಎಸ್ ಮಾಡಲು ಕಳೆದ ಡಿಸೆಂಬರ್‌ ನಲ್ಲಿ ತೆರಳಿದ್ದರು.

ಇದನ್ನೂ ಓದಿ:ಎನ್‌ಎಸ್‌ಇ ಹಗರಣ ಪ್ರಕರಣದ ಆರೋಪಿ ‘ನಿಗೂಢ ಯೋಗಿ’ ಆನಂದ್ ಸುಬ್ರಮಣಿಯನ್ ಸಿಬಿಐ ಬಲೆಗೆ

ಆದರೆ ರಷ್ಯಾ ನಡೆಸಿದ ದಾಳಿಗೆ ಉಕ್ರೇನ್ ಸಂಪೂರ್ಣ ನಲುಗಿದ್ದು, ಪೋಷಕರು ನಮ್ಮ ಮಕ್ಕಳನ್ನು ಆದಷ್ಟು ಬೇಗನೆ ಭಾರತಕ್ಕೆ ಕರೆತರಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next