Advertisement

RSS: ಮೀಸಲು ವ್ಯವಸ್ಥೆ ಬೇಕು: ಮೋಹನ್‌ ಭಾಗವತ್‌

10:53 PM Sep 07, 2023 | Team Udayavani |

ನಾಗ್ಪುರ: ಸಮಾಜದಲ್ಲಿ ಅಸಮಾನತೆ ಇರುವವರೆಗೆ ಮೀಸಲು ವ್ಯವಸ್ಥೆ ಮುಂದುವರಿಯಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

Advertisement

ನಾಗ್ಪುರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಿನ ಯುವ ಸಮುದಾಯದವರಿಗೆ ಅಖಂಡ ಭಾರತ ಎಂಬ ಪರಿಕಲ್ಪನೆ ಅವರು ನಿಗದಿತ ವಯೋಮಾನಕ್ಕೆ ಬಂದ ಸಂದರ್ಭದಲ್ಲಿ ಅರಿವಿಗೆ ಬರಲಿದೆ. 1947ರ ಸಂದರ್ಭದಲ್ಲಿ ಇದ್ದವರಿಗೆ ದೇಶ ವಿಭಜನೆಯಿಂದ ಉಂಟಾಗಿರುವ ಸಮಸ್ಯೆಯ ಅರಿವು ಈಗ ಆಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next