Advertisement

ಕೈಲಾಶ್‌ ಸತ್ಯಾರ್ಥಿ ಅತಿಥಿ

07:25 AM Oct 03, 2018 | Karthik A |

ಹೊಸದಿಲ್ಲಿ: ಇತ್ತೀಚೆಗೆ ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿಯವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಆರ್‌ಎಸ್‌ಎಸ್‌ ಅ.18ರ ವಿಜಯ ದಶಮಿಯ ದಿನ ಕೇಂದ್ರ ಕಚೇರಿ ನಾಗ್ಪುರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ನೊಬೆಲ್‌ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ಅವರನ್ನು ಆಹ್ವಾನಿಸಿದೆ. ವಿಜಯದಶಮಿಯ ಈ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದ್ದು ದ್ಯೇಯೊದ್ದೇಶ‌ಗಳ ಬಗ್ಗೆ ಸಂಘದ ಮುಖ್ಯಸ್ಥರು ಮಾತನಾಡುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next