Advertisement

ರಸ್ತೆ ಸಾರಿಗೆ ವಿಭಾಗೀಯ ನಿಯಂತ್ರಣ ಅಧಿಕಾರಿ ಅಮಾನತು

06:34 PM Jul 25, 2021 | Team Udayavani |

ಕೋಲಾರ: ಭ್ರಷ್ಟಾಚಾರ ಆರೋಪ ಹೊತ್ತು ಎಸಿಬಿದಾಳಿಗೆ ತುತ್ತಾಗಿದ್ದ ಕೋಲಾರ ಸಾರಿಗೆ ಸಂಸ್ಥೆವಿಭಾ ಗೀಯ ನಿಯಂತ್ರಣಾಧಿಕಾರಿ ಎಂ.ಎಸ್‌.ಚಂದ್ರ ಶೇಖರ್‌ ಅವರನ್ನು ಸಾರಿಗೆ ಸಂಸ್ಥೆವ್ಯವಸ್ಥಾಪಕ ನಿರ್ದೇ ಶಕ ಶಿವಯೋಗಿಕಳಸದ್‌ ಅಮಾನತು ಮಾಡಿದ್ದಾರೆ.

Advertisement

ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿಚಿಂತಾ ಮಣಿಯ ನಿವಾಸದ ಮೇಲೆ ಎಸಿಬಿದಾಳಿಯ ನಂತರ ಚಂದ್ರಶೇಖರ್‌ ವಿರುದ್ಧ ಎರಡುಮೊಬೈಲ್‌ ಸಂಭಾ ಷಣೆಯ ಸಾಕ್ಷ್ಯಾಧಾರ ದೊರೆಕಿತ್ತು.ಇದರ ಆಧಾರದ ಮೇಲೆ ಅವರನ್ನುಬಂಧಿಸಲು ಎಸಿಬಿ ಅಧಿಕಾರಿಗಳು ಬಲೆಬೀಸಿದ್ದರು.

ಇದರ ಸುಳಿವರಿದ ವಿಭಾಗೀಯನಿಯಂತ್ರಣಾಧಿ ಕಾರಿ ಎಂ.ಎಸ್‌.ಚಂದ್ರಶೇಖರ್‌ ಮೇಲಧಿಕಾರಿಗಳ ಅನುಮತಿಯನ್ನು ಪಡೆಯದೆ ಕಚೇರಿಗೂಹಾಜ ರಾಗದೆ ನಾಪತ್ತೆಯಾಗಿದ್ದರು. ಇವರ ಮೊಬೈಲ್‌ಸ್ವಿಚ್‌ ಆಫ್ ಆಗಿದೆ. ಈ ಕಾರಣದಿಂದ ಸಾರಿಗೆಸಂಸ್ಥೆಯ ವ್ಯವ Ó ಾ§ಪಕ ನಿರ್ದೇಶಕರ ಶಿವಯೋಗಿಕಳಸದ್‌ ಅವರು ಚಂದ್ರಶೇಖರ್‌ರನ್ನು ಸೇವೆಯಿಂದಗುರುವಾರ ಸಂಜೆ ಸೇವೆಯಿಂದ ಅಮಾನತುಪಡಿಸಿಶುಕ್ರವಾರ ಆದೇಶ ಪ್ರತಿಯನ್ನು ಕೋಲಾರ ಕಚೇರಿಗೆರವಾನಿಸಿದ್ದಾರೆ.

ಕೋಲಾರ ಕಚೇರಿಯಲ್ಲಿ ಅಮಾನತುಆದೇಶವನ್ನು ಅವರ ಕಚೇರಿ ನೋಟಿಸ್‌ ಬೋರ್ಡ್‌ನಲ್ಲಿ ಅಂಟಿಸುವಂತೆಯೂ ಸೂಚಿಸಲಾಗಿದ್ದು, ಕಚೇರಿಸಿಬ್ಬಂದಿ ಇದನ್ನು ಪಾಲಿಸಿದ್ದಾರೆಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next