Advertisement

Road Mishap ಕಾರು ಢಿಕ್ಕಿ: ಬೈಕ್‌ ಸವಾರನಿಗೆ ಗಾಯ

11:33 PM Jul 15, 2024 | Team Udayavani |

ಬೆಳ್ತಂಗಡಿ: ಅಳದಂಗಡಿ ಸಮೀಪ ಕಾರೊಂದು ಢಿಕ್ಕಿಯಾಗಿ ಬೈಕ್‌ ಸವಾರ ತೆಂಕಕಾರಂದೂರು ಗ್ರಾಮದ ಕೆಮನ ಬೈಲು ನಿವಾಸಿ ದರ್ಣಪ್ಪ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಕಾರು-ಬೈಕ್‌ ಢಿಕ್ಕಿ
ಸುಳ್ಯ: ಪುತ್ತೂರಿನಿಂದ ಸುಳ್ಯದತ್ತ ಬರುತ್ತಿದ್ದ ಬೈಕ್‌ ಮತ್ತು ಪುತ್ತೂರಿನತ್ತ ಸಾಗುತ್ತಿದ್ದ ಕಾರು ಢಿಕ್ಕಿಯಾಗಿ ಬೈಕ್‌ ಸವಾರರು ಗಾಯ ಗೊಂಡ ಘಟನೆ ಜ್ಯೋತಿ ವೃತ್ತದ ಬಳಿ ರವಿವಾರ ರಾತ್ರಿ ಸಂಭವಿಸಿದೆ.

ಆತ್ಮಹತ್ಯೆ
ಪುತ್ತೂರು: ಸಾಮೆತ್ತಡ್ಕ 2ನೇ ಕ್ರಾಸ್‌ ನಿವಾಸಿ ಶಾಲಾ ವಾಹನ ಚಾಲಕ ಶಿವಪ್ರಸಾದ್‌ (39) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು. 15ರಂದು ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next