Advertisement

Kunigal: ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು…

11:53 AM Sep 13, 2023 | Team Udayavani |

ಕುಣಿಗಲ್: ಬೈಕ್ ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಜ್ಯ ಹೆದ್ದಾರಿ 33 ಟಿ.ಎಂ ರಸ್ತೆ ಕೊತ್ತಿಪುರ, ಗವಿಮಠ ಮಧ್ಯ ಬುಧವಾರ ಬೆಳಗ್ಗೆ ಸಂಬವಿಸಿದೆ.

Advertisement

ಗವಿಮಠ ಗ್ರಾಮದ ವೆಂಕಟೇಶಯ್ಯ( 49) ಮೃತ ದುರ್ದೈವಿ. ಬುಧವಾರ ಸಂತೆ ಇದ್ದ ಕಾರಣ ವೆಂಕಟೇಶಯ್ಯ ತನ್ನ ಬೈಕ್ ನಲ್ಲಿ ಬಾಳೇಕಾಯಿ ತೆಗೆದುಕೊಂಡು ಕುಣಿಗಲ್ ಗೆ ಮಾರಾಟ ಮಾಡಲೆಂದು ಬರುತ್ತಿದ್ದ ವೇಳೆ ಕುಣಿಗಲ್ ಕಡೆಯಿಂದ ಮೈಸೂರು ಕಡೆಗೆ ಹೊಗುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಬವಿಸಿದೆ.

ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಂಡಿದ್ದಾರೆ.

ಇದನ್ನೂ ಓದಿ: Army Dog: ಸೈನಿಕನ ಪ್ರಾಣ ರಕ್ಷಿಸಿ ಎನ್ ಕೌಂಟರ್ ಗೆ ಬಲಿಯಾದ ಸೇನೆಯ ಶ್ವಾನ

Advertisement

Udayavani is now on Telegram. Click here to join our channel and stay updated with the latest news.

Next