Advertisement

Shiroor :ಕಾರು ಢಿಕ್ಕಿ; ಪಾದಚಾರಿ ಸಾವು

11:31 PM Jul 19, 2023 | Team Udayavani |

ಬೈಂದೂರು: ಶಿರೂರು ಕೆಳಪೇಟೆಗೆ ನಡೆದುಕೊಂಡು ಹೋಗು ತ್ತಿರುವಾಗ ಕಾರು ಢಿಕ್ಕಿಯಾಗಿ ವ್ಯಕ್ತಿ ಮೃತಪಟ್ಟ ಘಟನೆ ಶಿರೂರು ಪೇಟೆ ಬಳಿ ಸಂಭವಿಸಿದೆ.

Advertisement

ಶಾಂತಾನಂದ ಪ್ರಭು (58) ಮೃತಪಟ್ಟ ವ್ಯಕ್ತಿ. ಕಾರು ಚಾಲಕನ ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಅಪಘಾತ ಸಂಭವಿಸಿದೆ.

ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಜಾನುವಾರು ಸಾಗಾಟ ಪತ್ತೆ
ಕುಂದಾಪುರ: ಆಮ್ನಿ ಕಾರಿನಲ್ಲಿ ಹಿಂಸಾತ್ಮಕವಾಗಿ ಕರುವನ್ನು ಸಾಗಿಸುತ್ತಿದ್ದುದನ್ನು ಕೋಡಿಯಲ್ಲಿ ಪತ್ತೆ ಹಚ್ಚಿದ ಎಸ್‌ಐ ವಿನಯ ಕೊರ್ಲಹಳ್ಳಿ ನೇತೃತ್ವದ ಕುಂದಾಪುರ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ.

ಆಮ್ನಿ ಚಾಲಕ ಮೊಹಮ್ಮದ್‌ ರಿಯಾಝ್ (38)ನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next