Advertisement

ಕೆ.ಸಿ ರೋಡ್ : ದ್ವಿಚಕ್ರ ವಾಹನಗಳೆರಡರ ಮುಖಾಮುಖಿ: ಓರ್ವ ಸಾವು

05:00 PM Feb 13, 2021 | Team Udayavani |

ಉಳ್ಳಾಲ: ದ್ವಿಚಕ್ರ ವಾಹನಗಳೆರಡರ ನಡುವೆ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೆ.ಸಿ ರೋಡಿನಲ್ಲಿ ಶನಿವಾರ ಮದ್ಯಾಹ್ನ ಸಂಭವಿಸಿದೆ.

Advertisement

ಪಿಲಿಕೂರ್ ಮಲ್ಲಿಕಟ್ಟೆ  ನಿವಾಸಿ ಅಬ್ದುಲ್ ಕರೀಂ ಮೃತ ದುರ್ದೈವಿ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕರೀಂ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು .ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

 

ಇದನ್ನೂ ಓದಿ : ಬಜೆಟ್‌ ಪೂರ್ವಭಾವಿ ಸಭೆ: ಆರೋಪಗಳ ಸುರಿಮಳೆ

Advertisement

Udayavani is now on Telegram. Click here to join our channel and stay updated with the latest news.

Next