Advertisement

ಲಾರಿಗಳ ಮುಖಾಮುಖಿ ಢಿಕ್ಕಿ ಒರ್ವ ಸಾವು: ಲಾರಿಗಳು ನಜ್ಜುಗಜ್ಜು

12:10 PM Sep 17, 2020 | keerthan |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಗ್ರಾಮಾಂತರ‌ ಪೋಲಿಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ‌ಹೆದ್ದಾರಿ7 ರ  ದೇವಸ್ಥಾನ ಹೊಸಹಳ್ಳಿ ಗೇಟ್ ಬಳಿ ಎರಡು ಲಾರಿಗಳು  ಮುಖಾಮುಖಿ ಢಿಕ್ಕಿ ಹೊಡೆದುಕೊಂಡ ಪರಿಣಾಮ ಒಬ್ಬ‌ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಾಯಗೊಂಡಿರುವ‌ ಘಟನೆ ಗುರುವಾರ ಬೆಳಿಗ್ಗೆ ‌ನಡೆದಿದೆ.

Advertisement

ದುರ್ಘಟನೆಯಲ್ಲಿ ಮೃತಪಟ್ಟವನ ಶವವನ್ನು ಕ್ರೇನ್‌ ಮೂಲಕ ಹೊರ‌ ತೆಗೆಯಲಾಗಿದೆ.

ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ  ಪೊಲೀಸರು ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ‌ ಸೇರಿಸಿದ್ದಾರೆ ಎಂದು ಜಿಲ್ಲಾ ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next