Advertisement

ರಿಕ್ಷಾ ಚಾಲಕನ ವಿಶೇಷ ದೀಪಾವಳಿ ಸಂಭ್ರಮಾಚಾರಣೆ

02:50 PM Nov 05, 2021 | Team Udayavani |

ಕಟಪಾಡಿ: ರಿಕ್ಷಾ ಚಾಲಕನೋರ್ವ ತನ್ನ ರಿಕ್ಷಾ ವನ್ನು ವಿಶೇಷವಾಗಿ ಅಲಂಕರಿಸಿ ದೀಪಾವಳಿ ಸಂಭ್ರಮಾಚಾರಣೆಯಲ್ಲಿ ತೊಡಗಿಸಿರುವುದು ಕಂಡು ಬಂದಿದೆ.
ಕಟಪಾಡಿಯ ಜಯಕರ ಕುಂದರ್ ತನ್ನ ರಿಕ್ಷಾವನ್ನು ತಳಿರು ತೋರಣದಿಂದ ಸಿಂಗರಿಸಿ ಹೂವು ಹಾಕಿ ಬಲೂನ್ ಕಟ್ಟಿ ಎಲ್ಲೆಡೆ ದೀಪಾವಳಿ ಸಂಭ್ರಮ ವ್ಯಕ್ತ ಪಡಿಸುವ ಜೊತೆಗೆ ರಿಕ್ಷಾ ದ ಮುಂಭಾಗದಲ್ಲಿ ರಿಕ್ಷಾಕ್ಕೆ ಮಾಸ್ಕ್ ಧರಿಸುವ ಮೂಲಕ ಹಬ್ಬದ ಸಂಭ್ರಮಾಚಾರಣೆ ಸಂದರ್ಭ ಕೊರೋನ ಮರೆಯ ದಿರಿ ಎಂಬ ಜಾಗೃತಿ ಮೂಡಿಸುವ ಜೊತೆಗೆ ಉಚಿತವಾಗೀ ಮಾಸ್ಕ್ ಕೂಡಾ ವಿತರಿಸಿ ದೀಪಾವಳಿ ಮತ್ತು ಕೊರೋನ ಜಾಗೃತಿ ಮೂಡಿಸಿ ನೋಡುಗರಲ್ಲಿ ಅಚ್ಚರಿ ಮೂಡಿಸಿದ್ದಾರೆ.

Advertisement

ಇದನ್ನೂ ಓದಿ:- ಆತ್ಮ-ಜ್ಞಾನಜ್ಯೋತಿಯಿಂದ ಲೋಕ ಬೆಳಗಿದವರು ಮಹಾವೀರರು
ಸದಾ ಜನಜಾಗೃತಿ ಕಾರ್ಯ ನಡೆಸುತ್ತಿರುವ ಜಯಕರ ಕುಂದರ್ ಅವರ ಸಮಾಜದ ಪರ ಕಾಳಜಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next