Advertisement

69ನೇ ಗಣರಾಜ್ಯೋತ್ಸವ: ದೆಹಲಿಯ ಅತ್ಯಾಕರ್ಷಕ ಪರೇಡ್‌

09:10 AM Jan 26, 2018 | Team Udayavani |

ಹೊಸದಿಲ್ಲಿ: ರಾಜಪಥದ ಅಂಗಳದಲ್ಲಿ ನಡೆಯುತ್ತಿರುವ 69ನೇ ಗಣರಾಜ್ಯೋತ್ಸವ ಸಂಭ್ರಮ.

Advertisement

ಅಮರ್‌ ಜವಾನ್‌ ಜ್ಯೋತಿ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ,ರಕ್ಷಣಾ ಸಚಿವೆ ಮತ್ತು 3 ಸೇನಾ ಮುಖ್ಯಸ್ಥರಿಂದ ಗೌರವ ವಂದನೆ, ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದರು.

ಈ ಬಾರಿ ವಿಶೇಷ ಅತಿಥಿಗಳಾಗಿ  10 ಆಸಿಯಾನ್‌ ದೇಶಗಳ ಮುಖ್ಯಸ್ಥರು ಪರೇಡ್‌ಗೆ ಸಾಕ್ಷಿಯಾಗಿದ್ದಾರೆ. 

ವಿಡಿಯೋ ಕೃಪೆ: ದೂರದರ್ಶನ 

Advertisement

Udayavani is now on Telegram. Click here to join our channel and stay updated with the latest news.

Next