Advertisement
ಡಿಎಸ್ಎಸ್ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ, ಜಿಲ್ಲಾ ಸಂಘಟನಾ ಸಂಚಾಲಕರಾದ ಅರುಣ ಪಟೇಲ್ ಮತ್ತು ಮನೋಹರ ಹೊಸಮನಿ ನೇತೃತ್ವದಲ್ಲಿ ನಗರದ ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಮಾನವ ಸರಪಳಿ ಮೂಲಕ ರಸ್ತೆ ತಡೆ ನಡೆಸಿದರು.
ಹೇಳುತ್ತಾರೆ. ಬಿಜೆಪಿ ಮತ್ತು ಸಂಘ ಪರಿವಾರದ ಸದಸ್ಯರಿಂದ ಪದೇ ಪದೇ ದೀನ ದಲಿತರ, ಅಸ್ಪೃಶ್ಯರ ಮೇಲೆ ಶಾರೀರಿಕ, ಮಾನಸಿಕ ಮತ್ತು ಭಾವನಾತ್ಮಕ ಹಿಂಸೆಗೆ ಒಳಪಡುವ ಶೈಲಿಯ ಹೇಳಿಕೆಗಳು ನಿರಂತರವಾಗಿ ಹೊರ ಹೊಮ್ಮುತ್ತಿವೆ ಎಂದು ದೂರಲಾಗಿದೆ.
Related Articles
ಈ ಕೃತ್ಯದ ಹಿಂದಿರುವ ಎಲ್ಲ ಪಾತಕಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮಹಿಳೆಯರ ರಕ್ಷಣೆಗೆ ವಿಶೇಷ ಪಡೆ ರಚಿಸಬೇಕು ಎಂದು ಒತ್ತಾಯಿಸಲಾಗಿದೆ.
Advertisement
ಫರ್ನಾಂಡಿಸ್ ಹಿಪ್ಪಳಗಾಂವ, ಪ್ರಮುಖರಾದ ವಾಮನ ಮೈಸಲಗೆ, ದಯಾಸಾಗರ ಭೆಂಡೆ, ದಿಲೀಪ ಮರಪಳ್ಳಿ, ರಾಜಕುಮಾರ ಬನ್ನೇರ್, ಅಂಬಾದಾಸ ಗಾಯಕವಾಡ, ಜಗನ್ನಾಥ ಬಡಿಗೇರ, ರಾಜಕುಮಾರ ಮೊರೆ, ಮಹೇಶ ಗೊರನಳ್ಳಿ, ಪ್ರಭು ಬಸಂತಪುರ, ರಾಜಕುಮಾರ ವಾಘಮಾರೆ, ಶಿವರಾಜ ತಡಪಳ್ಳಿ ಭಾಗವಹಿಸಿದ್ದರು.