Advertisement

“ಮೋದಿ ಮತ್ತೂಮ್ಮೆ ಪ್ರಧಾನಿಯಾದರೆ  ಸಂವಿಧಾನಕ್ಕೆ ಅಪಾಯ ಖಚಿತ’: ಡಾ| ಜಿ.ಪರಮೇಶ್ವರ್‌ 

11:35 PM Apr 04, 2024 | Team Udayavani |

“ಮೋದಿ ಮತ್ತೂಮ್ಮೆ ಪ್ರಧಾನಿಯಾದರೆ  ಸಂವಿಧಾನಕ್ಕೆ ಅಪಾಯ ಖಚಿತ’: ಡಾ| ಜಿ.ಪರಮೇಶ್ವರ್‌

Advertisement

ತುಮಕೂರು: ಸಾಂವಿಧಾನಿಕ ಸಂಸ್ಥೆಗಳಾದ ಐಟಿ, ಇ.ಡಿ. ಮೂಲಕ ವಿಪಕ್ಷಗಳನ್ನು ದಮನ ಮಾಡಿ, ಸರ್ವಾ ಧಿಕಾರಿಗಳಂತೆ ವರ್ತಿಸುತ್ತಿರುವ ಬಿಜೆಪಿ ಯನ್ನು ಸೋಲಿಸುವ ಮೂಲಕ ಅಪಾ ಯದಲ್ಲಿರುವ ಪ್ರಜಾಪ್ರಭುತ್ವ ವನ್ನು  ರಕ್ಷಿಸಬೇಕಾಗಿದೆ ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ್‌  ಹೇಳಿದರು.

ಕಾಂಗ್ರೆಸ್‌ ಅಭ್ಯರ್ಥಿ ಮುದ್ದ ಹನುಮೇ ಗೌಡರ ನಾಮಪತ್ರ ಸಲ್ಲಿಕೆ ವೇಳೆ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾದರೆ ಸಂವಿಧಾನಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠವಾದ ಭಾರತದ ಸಂವಿಧಾನವನ್ನು ಉಳಿಸಿ ಕೊಳ್ಳಲು  ಬಿಜೆಪಿಯನ್ನು ಸೋಲಿಸು ವುದು ಅನಿವಾರ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next