Advertisement
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, 98 ಸೀಟು ಗೆದ್ದಿರುವ ಕಾಂಗ್ರೆಸ್, ಯಾರು ಹಂಗಾಮಿ ಸ್ಪೀಕರ್ ಆಗಬೇಕೆಂದು ನಿರ್ಧ ರಿಸುವ ಹಂತದಲ್ಲಿ ಇಲ್ಲ. ಇದು ಅವರ ಸಾಮರ್ಥ್ಯಕ್ಕೆ ಮೀರಿದ್ದು. ರಿಲ್ಯಾಕ್ಸ್ ಆಗಿರಿ ಎಂದು ಕಾಲೆಳೆದಿದ್ದಾರೆ. ಕೆ.ಸಿ. ವೇಣುಗೋಪಾಲ್ ಜತೆಗೆ, ಕಾಂಗ್ರೆಸ್ನ ಜೈರಾಂ ರಮೇಶ್, ಮಾಣಿಕಂ ಠಾಗೋರ್ ಕೂಡ ಬಿಜೆಪಿ ಸರಕಾರದ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. Advertisement
Relax.. ಸ್ಪೀಕರ್ ನಿರ್ಧರಿಸುವ ಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲ: ಬಿಜೆಪಿ!
01:46 AM Jun 22, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.