Advertisement
ಜೈಲಿನಲ್ಲಿ ನಡೆಯುತ್ತಿರುವ ಅವ್ಯಹಾರ ಹಾಗೂ ಶಶಿಕಲಾ ನಟರಾಜನ್ಗೆ ವಿಶೇಷ ಸೌಲಭ್ಯಕ್ಕಾಗಿ 2 ಕೋಟಿ ರೂಗಳನ್ನು ಸತ್ಯನಾರಾಯಣರಾವ್ ಪಡೆದಿರುವ ಆರೋಪ ಸಂಬಂಧ ಅವರಿಗೇ ರೂಪಾ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ 20 ಕೋಟಿ ರೂಪಾಯಿ ಪರಿಹಾರ ಕೋರಿ ಸಿಟಿ ಸಿವಿಲ್ ಕೋರ್ಟ್ನಲ್ಲಿ ಸತ್ಯನಾರಾಯಣರಾವ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
Advertisement
ಕಾನೂನು ಹೋರಾಟಕ್ಕೆ ಸಿದ್ಧ
11:35 AM Nov 29, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.