Advertisement

ಕೈ ಹಿಡಿದ ರಾಯಣ್ಣ ಬ್ರಿಗೇಡ್‌ ರಾಜ್ಯಾಧ್ಯಕ್ಷ ಕೆ.ವಿರೂಪಾಕ್ಷಪ್ಪ !

12:09 PM Apr 25, 2018 | Team Udayavani |

ರಾಯಚೂರು : ಸಂಗೋಳ್ಳಿ ರಾಯಣ್ಣ ಬ್ರಿಗೇಡ್‌ ರಾಜ್ಯಾಧ್ಯಕ್ಷ ರಾಗಿದ್ದ, ಕೆ.ಎಸ್‌.ಈಶ್ವರಪ್ಪ ಆಪ್ತ ಕೆ.ವಿರೂಪಾಕ್ಷಪ್ಪ ಅವರು ಟಿಕೆಟ್‌ ಸಿಗದ ಆಕ್ರೋಶದಲ್ಲಿ  ಬಿಜೆಪಿ ತೊರೆದು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 

Advertisement

ಸಿಂಧನೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ವಿರೂಪಾಕ್ಷಪ್ಪ ಅವರಿಗೆ ಟಿಕೆಟ್‌ ನೀಡದೆ ಶೇಷಗಿರಿ ರಾವ್‌ ಅವರಿಗೆ ನೀಡಲಾಗಿತ್ತು. 

ಬುಧವಾರ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ವಿರೂಪಾಕ್ಷಪ್ಪ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. 

76 ರ ಹರೆಯದ ಕುರುಬ ಸಮುದಾಯದ ನಾಯಕರಾಗಿರುವ ವಿರೂಪಾಕ್ಷಪ್ಪ ಒಂದು ಬಾರಿ ಶಾಸಕ ಮತ್ತು ಸಂಸದರಾಗಿ ಆಯ್ಕೆಯಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next