Advertisement

ಕುಟುಂಬದವರೊಂದಿಗೆ ಮನೆಯಲ್ಲಿಯೇ ಈದ್ ಪ್ರಾರ್ಥನೆ ನೆರವೇರಿಸಿದ ಯು.ಟಿ.ಖಾದರ್

11:48 AM May 13, 2021 | Team Udayavani |

ಮಂಗಳೂರು: ದೇಶದೆಲ್ಲೆಡೆ ಇಂದು ಈದುಲ್ ಫಿತ್ರ್ ಹಬ್ಬದ ವಾತಾವರಣ ಇದ್ದು ಸಂಭ್ರಮ ಸಡಗರ ನೆಲೆಸಬೇಕಾದ ದಿನವಾದರೂ ಇಂದಿನ ಕೋವಿಡ್ -19 ಮಹಾಮಾರಿಯ ಆಕ್ರಮಣದಿಂದ ಮುಸ್ಲಿಂ ಬಾಂಧವರು ಮಸೀದಿಗೆ ತೆರಳದೇ, ತಮ್ಮ ತಮ್ಮ ಮನೆಯಲ್ಲಿಯೇ  ಮನೆ ಮಂದಿ ಹಾಗೂ  ತಮ್ಮ ಕುಟುಂಬದವರ ಜೊತೆಗೂಡಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

Advertisement

ಇದನ್ನೂ ಓದಿ:ಏಳು ಇಂದಿರಾ ಕ್ಯಾಂಟೀನ್‌ ದಲ್ಲೂ ಸಿಗಲಿಲ್ಲ ಉಚಿತ ಊಟ

ಹಬ್ಬದ ಹಿನ್ನೆಲೆಯಲ್ಲಿ ಶಾಸಕ ಯು.ಟಿ.ಖಾದರ್ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಕಂಕನಾಡಿಯಲ್ಲಿರುವ ಮನೆಯಲ್ಲಿ ಈದ್ ಪ್ರಾರ್ಥನೆ ನೆರವೇರಿಸಿದರು. ಉಸ್ತಾದ್ ಜಬ್ಬಾರ್ ಪ್ರಾರ್ಥನೆ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next