Advertisement

ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಮಾದಕ ದ್ರವ್ಯ ವಿರೋಧಿ ವಾಹನ ಜಾಥ

04:48 PM Dec 17, 2020 | sudhir |

ಮಂಗಳೂರು : ಮಾದಕ ವಸ್ತುಗಿಂದಾಗಿ ಸಮಾಜದಲ್ಲಿ ಆಗುವ ದುಷ್ಪರಿಣಾಮದ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸುವ ಸಲುವಾಗಿ ಮಾದಕ ದ್ರವ್ಯ ವಿರೋಧಿ ವಾಹನ ಜಾಥ ನಡೆಸಲಾಯಿತು.

Advertisement

ವಾಹನ‌ ಜಾಥಕ್ಕೆ ಮಂಗಳೂರು ‌ಪೊಲಿಸ್‌ ಕಮಿಷನರ್ ವಿಕಾಸ್ ಕುಮಾರ್ ಚಾಲನೆ ನೀಡಿದರು.
ಮಂಗಳೂರು ಸಿಟಿ.ಪೋಲೀಸ್, ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಷನೀ ನಿಲಯ ಮತ್ತು ಬೈಕರ್ಸ್ ಸೇವಿಯರ್ ಬೆಂಗಳೂರು ಈ ಜಾಥದಲ್ಲಿ ಭಾಗಿಯಾಗಿದ್ದರು ಮಾದಕ ವಸ್ತುಗಿಂದಾಗಿ ಸಮಾಜದಲ್ಲಿ ಆಗುವ ದುಷ್ಪರಿಣಾಮದ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸುವ ಸಲುವಾಗಿ ವಾಹನ ಜಾಥ ನಡೆಸಲಾಯಿತು.

ಜಾಥ ನಗರದ ಕ್ಲಾಕ್ ಟವರ್ ನಿಂದ ಹೊರಟು ಆರ್.ಟಿ.ಓ ಸರ್ಕಲ್ ಆಗಿ ಪೊಲಿಸ್ ಕಮಿಷನರ್ ಕಚೇರಿ ಮುಂಬಾಗದಿಂದ ಹೊರಟು ಡಿ‌ಸಿ.ಕಚೇರಿ ಯ ಮುಂಬಾಗದಿಂದ ರಾವ್ ಆ್ಯಂಡ್ ರಾವ್ ಸರ್ಕಲ್ ಆಗಿ ಕ್ಲಾಕ್ ಟವರ್ ವರೆಗೆ ನಡೆಯಿತು.

ಇದನ್ನೂ ಓದಿ:ಅರ್ಜಿ ವಿಚಾರಣೆ-ನೂತನ ಕೃಷಿ ಕಾಯ್ದೆ ತಡೆಹಿಡಿಯಲು ಪರಿಗಣಿಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್

Advertisement
Advertisement

Udayavani is now on Telegram. Click here to join our channel and stay updated with the latest news.

Next