Advertisement

ರಾಜಕುಮಾರ್‌ ಸ್ಮರಣೆ

12:16 PM Jul 27, 2018 | Team Udayavani |

ಬೆಂಗಳೂರು: ನಗರದಲ್ಲಿ ಗುರುವಾರ ಅಖೀಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ ಹಮ್ಮಿಕೊಂಡಿದ್ದ ಡಾ.ರಾಜ್‌ಕುಮಾರ್‌ ಸಿನಿಮಾಗಳಲ್ಲಿ “ಜಾನಪದ ಕಂಪು’ ಕಾರ್ಯಕ್ರಮದಲ್ಲಿ ವಿ. ಗಿರಿಜಾ, ಡಾ.ರಾಜ್‌ಕುಮಾರ್‌ ಕುರಿತ ಮಹಾಪ್ರಬಂಧವನ್ನು ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಅವರಿಗೆ ನೀಡಿದರು. ನಟ ಶಿವರಾಮ್‌ ಮತ್ತಿತರರು ಚಿತ್ರದಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next