Advertisement
ನ.25ರಂದು ಚುನಾವಣೆ ಹಿನ್ನೆಲೆಯಲ್ಲಿ ಕನ್ಹಯ್ಯ ಲಾಲ್ ಹತ್ಯೆ ವಿಚಾರ ಪುನಃ ಮುನ್ನೆಲೆಗೆ ಬಂದಿದೆ. ಹೀಗಾಗಿ, ಈ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
Related Articles
Advertisement
ಸುಳ್ಳಿನ ಕಂತೆ: ಮುಖ್ಯಮಂತ್ರಿ ಆರೋಪಕ್ಕೆ ತಿರು ಗೇಟು ನೀಡಿದ ಪಶ್ಚಿಮ ರಾಜಸ್ಥಾನ ಬಿಜೆಪಿ ಉಸ್ತು ವಾರಿ ರಾಜೇಂದ್ರ ಗೆಹ್ಲೋಟ್, “ಆರೋಪಿಗಳನ್ನು ಮೊದಲೇ ಪೊಲೀಸರು ಬಂಧಿಸಿದ್ದರೆ, ಅವರನ್ನು ಏಕೆ ಬಿಟ್ಟು ಕಳುಹಿಸಿದರು. ಇದು ರಾಜಸ್ಥಾನ ಸರ ಕಾ ರದ ವೈಫಲ್ಯ. ರಾಜ್ಯ ಸರ ಕಾ ರಕ್ಕೆ ಮೊದಲೇ ಮಾಹಿತಿ ಇತ್ತು ಹಾಗೂ ಪೊಲೀಸರಿಗೂ ಬೆದರಿಕೆಗಳ ಸಂಬಂಧ ದೂರುಗಳನ್ನು ನೀಡಲಾಗಿತ್ತು. ಆದರೂ ಇಂಥ ಘೋರ ಅಪರಾಧ ನಡೆಯಲು ಬಿಟ್ಟರು’ ಎಂದು ದೂರಿದ್ದಾರೆ.
ಕೆಲವು ದಿನಗಳ ಹಿಂದೆ ನಡೆದ ರ್ಯಾಲಿಯಲ್ಲಿ ಹತ್ಯೆ ವಿಚಾರ ಪ್ರಸ್ತಾವಿಸಿದ್ದ ಪ್ರಧಾನಿ “ಕಾಂಗ್ರೆಸ್ಗೆ ಅಪರಾಧಿಗಳ ಬಗ್ಗೆ ಹಾಗೂ ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಇದೆ’ ಎಂದು ಟೀಕಿಸಿದ್ದರು.