Advertisement
ಕಳೆದ ಮೂರು ವರ್ಷಗಳಿಂದ ಸತತವಾಗಿ ಮಳೆ ಅಭಾವದಿಂದ ಜಿಲ್ಲೆಯಿಡಿ ಬರಗಾಲಕ್ಕೆ ತುತ್ತಾಗಿ ಜನತೆ ನಲುಗುವಂತೆ ಆಗಿತ್ತು. ಪ್ರಸಕ್ತ ಮುಂಗಾರು ಆರಂಭವಾಗಿ ಎರಡು ತಿಂಗಳಾಗಿದ್ದರೂ ಮಳೆಯಾಗದೆ ನಾಗರಿಕರಲ್ಲಿ ಮತ್ತೆ ಬರಗಾಲದ ಭೀತಿ ಹುಟ್ಟಿಸಿತ್ತು. ಆಗಾಗ್ಗೆ ಬಿದ್ದ ಅಲ್ಪ-ಸಲ್ವ ಮಳೆ ಆಶ್ರಯದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ.
Advertisement
ಸೂರ್ಯನಗರಿಗೆ ತಂಪೆರೆದ ಮಳೆ
10:39 AM Aug 04, 2019 | Suhan S |
Advertisement
Udayavani is now on Telegram. Click here to join our channel and stay updated with the latest news.