Advertisement

ದಾವಣಗೆರೆ: ರೈಲಿನಡಿ ಬೀಳುತ್ತಿದ್ದ ಪ್ರಯಾಣಿಕನನ್ನು ರಕ್ಷಿಸಿದ ರೈಲ್ವೆ ಪೊಲೀಸ್

02:14 PM Mar 19, 2022 | Team Udayavani |

ದಾವಣಗೆರೆ: ಚಲಿಸುತ್ತಿದ್ದ ರೈಲು ಹತ್ತುತ್ತಿದ್ದ ಸಂದರ್ಭದಲ್ಲಿ ಆಯ ತಪ್ಪಿ ಕೆಳಕ್ಕೆ ಬಿದ್ದಂತಹ ಪ್ರಯಾಣಿಕರೊಬ್ಬರನ್ನು ರೈಲ್ವೆ ಪೊಲೀಸ್ ಸಿಬ್ಬಂದಿ ಬಿ‌.ಆರ್. ನಾಗರಾಜ್ ರಕ್ಷಿಸಿದ ಘಟನೆ ಶನಿವಾರ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

Advertisement

ಬೆಂಗಳೂರಿನಿಂದ ಧಾರವಾಡಕ್ಕೆ ತೆರಳುತ್ತಿದ್ದ ರೈಲು ಹತ್ತಲು ಪ್ರಯಾಣಿಕರೊಬ್ಬರು ಯತ್ನಿಸಿದ ಸಂದರ್ಭದಲ್ಲಿ ಕೆಳಗೆ ಬಿದ್ದಿದ್ದನ್ನು ಗಮನಿಸಿದ ಸಿಬ್ಬಂದಿ ನಾಗರಾಜ್ ಕೂಡಲೇ ದೌಡಾಯಿಸಿ ಪ್ರಾಣ ರಕ್ಷಿಸಿದರು.

ಇದನ್ನೂ ಓದಿ:ದಿವಾಳಿ ಅಂಚಿನಲ್ಲಿ ಪಾಕ್; ಇಮ್ರಾನ್ ಸರ್ಕಾರ ಪತನ? ಬಂಡಾಯ ಎದ್ದ ಆಡಳಿತದ ಪಕ್ಷದ ಸಂಸದರು

ರೈಲ್ವೆ ಸಿಬ್ಬಂದಿಯ ಕಾರ್ಯ ತತ್ಪರತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next