Advertisement

ರಾಗಧನ ಪಲ್ಲವಿ ಪ್ರಶಸ್ತಿ ಪ್ರದಾನ

11:54 AM Feb 04, 2018 | |

ಉಡುಪಿ: ಉಡುಪಿ ರಾಗಧನ ಸಂಸ್ಥೆಯ 30ನೇ ಶ್ರೀ ಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವ ಮತ್ತು ರಾಗಧನಶ್ರೀ ಪತ್ರಿಕೆಯ ದಶ ಮಾನೋತ್ಸವ ಸಂಭ್ರಮದ ಪ್ರಯುಕ್ತ ಫೆ. 3ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಗಧನ ಪಲ್ಲವಿ ಪ್ರಶಸ್ತಿ ಕಾರ್ಯಕ್ರಮ ನಡೆಯಿತು.

Advertisement

ಡಾ| ಸುಶೀಲಾ ಉಪಾಧ್ಯಾಯ ಸಂಸ್ಮರಣಾರ್ಥ ಡಾ| ಯು.ಪಿ. ಉಪಾಧ್ಯಾಯ ಅವರು ಪ್ರಾಯೋಜಿ ಸಿರುವ ರಾಗಧನ ಪಲ್ಲವಿ ಪ್ರಶಸ್ತಿಯನ್ನು ಅರ್ಚನಾ ಮತ್ತು ಸಮನ್ವಿ ಅವರಿಗೆ ಡಾ| ಕುಮಾರ ಸುಬ್ರಹ್ಮಣ್ಯ ಅಮೈ ಅವರು ಪ್ರದಾನಿಸಿದರು. ಡಾ| ಯು.ಪಿ. ಉಪಾಧ್ಯಾಯ, ರಾಗಧನದ ಸರೋಜಾ ಆಚಾರ್ಯ, ಅರವಿಂದ ಹೆಬ್ಟಾರ್‌, ಉಮಾಶಂಕರಿ ಉಪಸ್ಥಿತರಿದ್ದರು.

ಎ. ಈಶ್ವರಯ್ಯ ಸ್ವಾಗತಿಸಿದರು. ಸದಾಶಿವ ರಾವ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next