Advertisement
ಇದೇ ವೇಳೆ, “ದ ಹಿಂದೂ’ ಪತ್ರಿಕೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದ ಎಜಿ ವಿರುದ್ಧ ಭಾರತೀಯ ದಿನಪತ್ರಿಕೆಗಳ ಸೊಸೈಟಿ (ಐಎನ್ಎಸ್) ಕಿಡಿಕಾರಿದೆ. ಪತ್ರಿಕೆಗಳಿಗೆ ವರದಿ ಮಾಡುವ ಸ್ವಾತಂತ್ರ್ಯ ಕಿತ್ತುಕೊಳ್ಳಬಹುದಾದ ಅಧಿಕೃತ ರಹಸ್ಯ ಕಾಯ್ದೆಯೇ ರದ್ದಾಗಬೇಕು ಎಂದು ಆಗ್ರಹಿಸಿದೆ. Advertisement
ರಫೇಲ್: ಕಳವಲ್ಲ, ನಕಲು ಪ್ರತಿ
12:30 AM Mar 09, 2019 | |
Advertisement
Udayavani is now on Telegram. Click here to join our channel and stay updated with the latest news.